ತಿಳಿದರೆ ಸಾಕು..
ಹೇಳುವ ತವಕ ಬೇಡ.
ಅರಿತವನ ನಾಲಿಗೆ
ತುಟಿಯೊಳಗೇ ಇರುತ್ತದೆ.
ಜ್ಞಾನ ಉಂಡು ಸುಖಿಸುವ ಪದಾರ್ಥ..
ಗಾಜಿನ ಪೆಟ್ಟಿಗೆಯ
ಪ್ರದರ್ಶನ ಅದಕ್ಕೆ ಬೇಡ.
- ಸತ್ಯಕಾಮ